Sunday, March 13, 2011

ಕನಸೆಂಬೋ ಕುದುರೆಯನೇರಿ - ಚಲನಚಿತ್ರ

ಅವಿರತ ಪ್ರತಿಷ್ಠಾನದ ವತಿಯಿಂದ ವಿಪ್ರೊ ಕನ್ನಡ ಬಳಗದ ಸಹಯೋಗದೊಂದಿಗೆ ಗಿರೀಶ್ ಕಾಸರವಳ್ಳಿಯವರ " ಕನಸೆಂಬೋ ಕುದುರೆಯನೇರಿ" ಚಿತ್ರದ ವಿಶೇಷ ಪ್ರದರ್ಶನ ಮತ್ತು ಸಂವಾದ.

ಮಾರ್ಚ್ 13 ಭಾನುವಾರ ಮಧ್ಯಾಹ್ನ 3.30ಕ್ಕೆ

ಸಂವಾದದಲ್ಲಿ : ಗಿರೀಶ್ ಕಾಸರವಳ್ಳಿ, ವೈಜನಾಥ ಬಿರಾದರ, ಪವಿತ್ರ ಲೋಕೇಶ್, ಸದಾಶಿವ ಬ್ರಹ್ಮಾವರ್. ಸಂವಾದ ನಡೆಸಿಕೊಡುವವರು ಸುಚೇಂದ್ರ ಪ್ರಸಾದ್ ಮತ್ತು ವಿಜಯ್ ಹನಕೆರೆ.

No comments:

Post a Comment

About Me

My photo
Bangalore, Karnataka, India
The newest performance space in Bangalore is now open for performing arts. Kindly log in to www.khkalasoudha.org for all further information.

Followers